ಮೊಟ್ಟೆತ್ತಡ್ಕ ಜಯಂತ್ ಭಂಡಾರಿ ನಿಧನ

0

ಪುತ್ತೂರು: ಮೊಟ್ಟೆತ್ತಡ್ಕ ನಿವಾಸಿ, ವೃತ್ತಿಯಲ್ಲಿ ಕ್ಷೌರಿಕರಾಗಿದ್ದ ಜನಾರ್ದನ(ಜಯಂತ್) ಭಂಡಾರಿ(72ವ.) ರವರು ಅಸೌಖ್ಯದಿಂದ ಫೆ.7 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.ಮೃತರು ಸುಮಾರು 35 ವರ್ಷಗಳಿಂದ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದರು. ಮೃತರು ಪತ್ನಿ ಕುಶಲ, ಪುತ್ರರಾದ ಪ್ರಜ್ವಲ್, ಪ್ರತೀಕ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here