ಫೆ.18: ವಿರಾಜ್ ಬ್ರಹ್ಮೋಪದೇಶ

0

ಪುತ್ತೂರು: ನಿಡ್ಪಳ್ಳಿ ಕತ್ತಲಕಾನ ನಿವಾಸಿ ಪುತ್ತೂರು ತಾ.ಪಂ ನಿಕಟಪೂರ್ವ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್ ಮತ್ತು ಜ್ಯೋತಿ ದಂಪತಿಯ ಪುತ್ರ ವಿರಾಜ್‌ಗೆ ಬ್ರಹ್ಮೋಪದೇಶವು ಫೆ.18ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here