SKSSF ಸವಣೂರು ಶಾಖೆಯಿಂದ ಸ್ಥಾಪನಾ ದಿನಾಚರಣೆ

0

ಪುತ್ತೂರು: SKSSF ಪುತ್ತೂರು ವಲಯ ವ್ಯಾಪ್ತಿಯ ಸವಣೂರು ಶಾಖೆಯಲ್ಲಿ ಧ್ವಜಾರೋಹಣ ನಡೆಸಲಾಯಿತು. ಅಧ್ಯಕ್ಷ ನಝೀರ್ ಮುಂಡತ್ತಡ್ಕ ಅಧ್ಯಕ್ಷತೆ ವಹಿಸಿದರು. ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹಾಜಿ ಕಣಿಮಜಲು ಧ್ವಜಾರೋಹಣ ನೆರವೇರಿಸಿದರು.ಉಸ್ತಾದ್ ಅಶ್ರಫ್ ಬಾಖವಿ ಮುದರ್ರಿಸರು ಚಾಪಲ್ಲ ಝಿಯಾರತ್ ಹಾಗೂ ಉದ್ಘಾಟನಾ ಭಾಷಣ ಮಾಡಿದರು.

ಪುತ್ತೂರು ರೇಂಜ್ ಅಧ್ಯಕ್ಷ ಹನೀಫ್ ದಾರಿಮಿ ಪಡೀಲ್ ಮತ್ತು ಜಮಾತ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ರಜಾಕ್ ಕೆನರಾ ಶುಭ ಹಾರೈಸಿದರು .ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷ ಉಮ್ಮರ್ ಹಾಜಿ ಕೆನರ, ಮಾಜಿ ಉಪಾಧ್ಯಕ್ಷರಾದ ಮೊಹಮ್ಮದ್ ಹಾಜಿ ಸೊಂಪಾಡಿ, ಮಾಜಿ ಕಾರ್ಯದರ್ಶಿಗಳಾದ ಪಿಕೆ ಅಬುಬಕ್ಕರ್, ಎಸ್ ಆರ್ ಇಬ್ರಾಹಿಂ, ಜಮಾಅತ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ರಜಾಕ್ SK, ಅಲ್ ನೂರ್ ಅಧ್ಯಕ್ಷರಾದ ಝಕರಿಯ ಮಾಂತುರು, ಮದರಸ ಸದರ್ ಉಸ್ತಾದ್ ತಾಜುದ್ದೀನ್ ಫೈಝಿ, Skssf ಪುತ್ತೂರು ವಲಯ ಸಹಚರಿ ಚೆರ್ಮನ್ ಅಬ್ದುಲ್ ಕರೀಂ ಎಸ್ ಮೌಲಾ.ಮುಹಮ್ಮದ್ ಕಾಸಿಲೆ, ಸುಲೈಮಾನ್ ಸೋಂಪಾಡಿ, ಮಜೀದ್ ಶಾಂತಿನಗರ, ನಿಜ್ಜು ಶಾಂತಿನಗರ, SKSSF ಶಾಖೆಯ ಕೋಶಾಧಿಕಾರಿ ಉಮ್ಮರ್ ಜನತಾ, ಉಪಾಧ್ಯಕ್ಷ ಜಮಾಲುದ್ದೀನ್ ಶಾಂತಿನಗರ, ಜೊತೆ ಕಾರ್ಯದರ್ಶಿಯಾದ ಜಹಝ್ ಕೇಕುಡೆ, ಮಖಾಶಿಫುಲ್ ಖುಲೂಬ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಖೆಯ ಪ್ರಧಾನ ಕಾರ್ಯದರ್ಶಿ ಶಫೀಕ್ ಅರ್ಶದಿ ಸ್ವಾಗತಿಸಿ,ಕೊನೆಯಲ್ಲಿ ಶರೀಫ್ ದಾರಿಮಿ M.A ಶಾಂತಿನಗರ ವಂದಿಸಿದರು.

LEAVE A REPLY

Please enter your comment!
Please enter your name here