ಪುಣ್ಚಪ್ಪಾಡಿ ಕುದ್ರೋಳಿಮಾಡ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವದ ಗೊನೆ ಮುಹೂರ್ತ

0

ಪುತ್ತೂರು: ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕಲು, ಪಿಲಿಭೂತ, ಕುಕ್ಕಳದ ಪಂಜುರ್ಲಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವದ ಗೊನೆ ಮುಹೂರ್ತ ಫೆ. 17 ರಂದು ಜರಗಿತು. ನೇಮೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ನಾಯ, ಶ್ರೀ ಧರ್ಮರಸು ಉಳ್ಳಾಕಲು ಮತ್ತು ಪರಿವಾರ ದೈವಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಜಯರಾಮ ರೈ, ಉಪಾಧ್ಯಕ್ಷ ರಾಜಾರಾಮ ರೈ ಪುಣ್ಚಪ್ಪಾಡಿ, ಕಾರ‍್ಯದರ್ಶಿ ಗಿರಿಶಂಕರ್ ಸುಲಾಯ, ರಾಮ್ ಮೋಹನ್ ರೈ ಕಲಾಯಿ, ಬಾಲಕೃಷ್ಣ ಗೌಡ ಬೆದ್ರಂಪಾಡಿ, ವಿಶಾಖ್ ರೈ ಕಲಾಯಿ, ವಿಶ್ವನಾಥ ಮಡಿವಾಳ, ನಾಗೇಶ್ ಬದಿಯಡ್ಕ, ಮಾಧವ ಗೌಡ ಬೆದ್ರಂಪಾಡಿ, ಜನಾರ್ಧನ್ ನಾಯ್ಕ್ ಪುಣ್ಚಪಾಡಿ, ಶಿವಪ್ರಸಾದ್ ರೈ ಸಾರಕರೆ, ಲಿಂಗಪ್ಪ ರೈ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here