ಈಶ್ವರಮಂಗಲ:ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಿಂದ ನಷ್ಟ ಪರಿಹಾರ ಮೊತ್ತ ವಿತರಣೆ

0

ಈಶ್ವರಮಂಗಲ:ಈಶ್ವರಮಂಗಲ ವಲಯದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಡುಮಲೆ ಘಟ ಸಮಿತಿ ವ್ಯಾಪ್ತಿಯ ಒಡಿಯೂರು ಶ್ರೀ ತುಳಸಿ ವಿಕಾಸ ವಾಹಿನಿ ಸ್ವ ಸಹಾಯ ಸಂಘ ಪದಡ್ಕ ತಂಡದ ಸದಸ್ಯೆ ರುಕ್ಮಿಣಿ ಯವರು ಇತ್ತೀಚೆಗೆ ಮರಣಹೊಂದಿದ್ದು ಅವರಿಗೆ ಮಂಜೂರಾದ ನಷ್ಟ ಪರಿಹಾರ ಮೊತ್ತ 99000/- ರೂಪಾಯಿ ಚೆಕ್ ನ್ನು ಅವರ ಸಂಬಂಧಿ ಲಕ್ಷ್ಮೀ ಅವರಿಗೆ ಹಸ್ತಾಂತರಿಸಲಾಯಿತು. ಯೋಜನೆಯ ತಾಲೂಕು ಮೇಲ್ವಿಚಾರಕಿ ಸವಿತಾ ರೈ, ವಲಯ ಸಂಯೋಜಕಿ ಮಹಿತ ರೈ, ಗ್ರಾಮದ ಸೇವದೀಕ್ಷಿತೆ ಬಾಬು, ಘಟ ಸಮಿತಿ ಅಧ್ಯಕ್ಷೆ ಶೇಷಮ್ಮ ರವರ ಉಪಸ್ಥಿತಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕಿ ಸುಜಾತರವರು ನೀಡಿದರು.

LEAVE A REPLY

Please enter your comment!
Please enter your name here