ಅಯೋಧ್ಯೆ ಶ್ರೀರಾಮ ದರ್ಶನ ಪಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಸರ್ಜಿತ ವ್ಯವಸ್ಥಾಪನಾ ಸಮಿತಿ ತಂಡ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಸರ್ಜಿತ ವ್ಯವಸ್ಥಾಪನಾ ಸಮಿತಿ ಸದಸ್ಯರು ತಮ್ಮ ಕುಟುಂಬದೊಂದಿಗೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮನ ದರುಶನ ಮಾಡಿ ಸೇವೆ ಸಲ್ಲಿಸಿದರು.

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಅವರ ಪತ್ನಿ ಕೃಷ್ಣವೇಣಿ ಪ್ರಸಾದ್, ಮಾಜಿ ಸದಸ್ಯರುಗಳಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮದಾಸ ಗೌಡ ಮತ್ತು ದಯಾಮಣಿ ರಾಮದಾಸ್ ಸೇರಿದಂತೆ ವೀಣಾ ಬಿ. ಕೆ ಮತ್ತು ಬಾಲಕೃಷ್ಣ ಆಚಾರ್ಯ, ದೇವಸ್ಥಾನದ ಅರ್ಚಕರುಗಳಾದ ವಸಂತ ಕೆದಿಲಾಯ ಮತ್ತು ಉದಯ ಭಟ್ ಅಯೋಧ್ಯೆಗೆ ಭೇಟಿ ನೀಡಿದ ತಂಡದಲ್ಲಿದ್ದರು.

LEAVE A REPLY

Please enter your comment!
Please enter your name here