ಉದನೆ: ಗುಂಡ್ಯ ಹೊಳೆಯಲ್ಲಿ ಶವ ಪತ್ತೆ

0

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಉದನೆ ಸೇತುವೆ ಸಮೀಪ ಗುಂಡ್ಯ ಹೊಳೆ ಬದಿ ಪೊದೆಗಳ ನಡುವೆ ಅಪರಿಚಿತ ಶವವೊಂದು ತೇಲಾಡುತ್ತಿರುವುದಾಗಿ ವರದಿಯಾಗಿದೆ.
ಮಾ.13ರಂದು ಬೆಳಿಗ್ಗೆ ಹೊಳೆ ನೀರಿನಲ್ಲಿ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here