ಪುತ್ತೂರು ಧರ್ಮಸ್ಥಳ ಕಟ್ಟಡದ ಕೊಠಡಿಯೊಳಗೆ ಸಿಲುಕಿದ ಕಾಡುಬೆಕ್ಕಿನ ರಕ್ಷಣೆ ಮಾಡಿದ ಅರಣ್ಯ ಇಲಾಖೆ

0

ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಟ್ಟಡದ ಕೊಠಡಿಯೊಳಗೆ ಕಾಡು ಬೆಕ್ಕೊಂದು ಸಿಲುಕಿಕೊಂಡ ಘಟನೆ ಮಾ.18 ರಂದು ಬೆಳಕಿಗೆ ಬಂದಿದ್ದು. ವಿಷಯ ತಿಳಿದ ಅರಣ್ಯ ಇಲಾಖೆಯವರು ಕಾಡು ಬೆಕ್ಕಿನ ರಕ್ಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here