ಪಡುಮಲೆ ಹಿ.ಪ್ರಾ ಶಾಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಚತಾ ಕಾರ್ಯ

0

ಪುತ್ತೂರು: ದ.ಕ ಜಿ ಪಂ ಹಿ ಪ್ರ ಶಾಲೆ ಪಡುಮೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮಾ.19ರಂದು ಸ್ವಚ್ಚತಾ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಪ್ರತಿನಿಧಿ ಶಿವಶಂಕರ್‌ ಕುಲಾಲ್‌, ಸೇವಾ ಪ್ರತಿನಿಧಿ ಪುಷ್ಪಲತಾ, ಘಟಕದ ಮೇಲ್ವಿಚಾರಕ ಹರೀಶ್‌ ಕುಲಾಲ್‌, ಶೌರ್ಯ ವಿಪತ್ತು ನಿರ್ವಹಣಾ ಘಟಕದ 14 ಮಂದಿ ಸದಸ್ಯರು , ಶಿಕ್ಷಕವೃಂದ, ಎಸ್‌ ಡಿ ಎಮ್‌ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಗ್ರಾ.ಪಂ ಸದಸ್ಯರಾದ ಕುಮಾರ್‌ ಅಂಬಟಮೂಲೆ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here