ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕತಿಕ ಸ್ಪರ್ಧೆ-ಜಾನಪದ ಗೀತೆ ಸ್ಪರ್ಧೆಯಲ್ಲಿ ಕಡಬ-ಪುತ್ತೂರು ತಾಲೂಕು ದ್ವಿತೀಯ

0

ಕಾಣಿಯೂರು:ಕರ್ನಾಟಕ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಇವರ ಆಶ್ರಯದಲ್ಲಿ ಮಂಗಳೂರಿನ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಜಾನಪದ ಗೀತೆ ಸ್ಪರ್ಧೆಯಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ನೇತೃತ್ವದ ಕಡಬ-ಪುತ್ತೂರು ತಾಲೂಕು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಈ ಜಾನಪದ ಗೀತಾ ತಂಡದಲ್ಲಿ ಶಿಕ್ಷಣ ಇಲಾಖೆಯ ಬಿ.ಆರ್.ಪಿ ಓಬಲೇಶ್ ಬಿ.ಐ.ಆರ್.ಟಿ ತನುಜಾ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ ಶಶಿಕಲಾ ಸವಣೂರು ಪ್ರೌಢಶಾಲಾ ಸಹಶಿಕ್ಷಕ ಕಿಶನ್ ಬಿ.ವಿ,ಕುದ್ಮಾರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಲತಾ ಮತ್ತು ವೀಣಾ ರಾಮಕುಂಜ ಶಾಲಾ ಶಿಕ್ಷಕ ಮಲ್ಲೇಶಪ್ಪ ಹಂಟ್ಯಾರು ಶಾಲಾ ಶಿಕ್ಷಕಿ ಯಶೋದಾ ಬಡಗನ್ನೂರು ಶಾಲಾ ಶಿಕ್ಷಕ ಜನಾರ್ದನ ದುರ್ಗ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here