ರಾಮಕುಂಜ-ಆತೂರಿನಲ್ಲಿ ಸುದ್ದಿ ಚಾನೆಲ್‌ನ ’ಮತ ಸಮರ 2024′

0

ರಾಮಕುಂಜ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿ ಚಾನೆಲ್ ಹಮ್ಮಿಕೊಂಡಿರುವ ’ಮತ ಸಮರ 2024′ ದ.ಕ.ಲೋಕಸಂಚಾರ ಎನ್ನುವ ವಿಶೇಷ ಕಾರ್ಯಕ್ರಮ ಎ.11ರಂದು ರಾಮಕುಂಜ ಗ್ರಾಮದ ಆತೂರಿನಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಸದಸ್ಯೆಯರಾದ ಜಯಂತಿ ಆರ್.ಗೌಡ, ತೇಜಸ್ವಿನಿ ಕಟ್ಟಪುಣಿ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಪ್ರಶಾಂತ್ ಆರ್.ಕೆ., ಯತೀಶ್ ಬಾನಡ್ಕ, ಮಾಜಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಷ್ ಶೆಟ್ಟಿ, ಮಾಜಿ ಸದಸ್ಯ ಸುಲೈಮಾನ್, ಪಕ್ಷಗಳ ಮುಖಂಡರಾದ ಸುಭಾಷ್ ಶೆಟ್ಟಿ ಆರುವಾರ, ಪ್ರಕಾಶ್ ಕೆಮ್ಮಾರ, ತೇಜಕುಮಾರ್ ರೈ, ಅಬ್ದುಲ್ ಹಕೀಂ, ಮುನೀರ್, ರಝಾಕ್ ಹಾಜಿ ಕುಂಡಾಜೆ, ಹಂಝ, ಅಶ್ರಫ್ ಕೊರೆಪದವು, ಬಶೀರ್ ಹಲ್ಯಾರ, ಕರುಣಾಕರ ದೊಡ್ಡ ಉರ್ಕ, ರಾಜೇಶ್ ದೊಡ್ಡ ಉರ್ಕ, ಫಾರೂಕ್ ಅಮೈ, ಆನಂದ ಇರ್ಕಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಭ್ರಷ್ಟಾಚಾರ ವಿರೋಧಿ ಜನಜಾಗೃತಿ,ಪ್ರತಿಜ್ಞಾ ವಿಧಿ:
ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ನೇತೃತ್ವದಲ್ಲಿ ಆರಂಭಿಸಲಾಗಿರುವ ಭ್ರಷ್ಟಾಚಾರ ವಿರೋಧಿ ಜನಜಾಗೃತಿಗೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿಯನ್ನು ಈ ಸಂದರ್ಭದಲ್ಲಿ ಬೋಧಿಸಲಾಯಿತು.

LEAVE A REPLY

Please enter your comment!
Please enter your name here