ಎ.17 ರಿಂದ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಮನವಮಿ, ನವಗ್ರಹ ಯಾಗ, ಬೃಂದಾವನ ಪ್ರತಿಷ್ಠಾಪನಾ ಉತ್ಸವ

0

ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಎ.17 ರಿಂದ ಶ್ರೀ ರಾಮನವಮಿ ಉತ್ಸವ ಆರಂಭಗೊಂಡು ಎ.23ರ ತನಕ ನಡೆಯಲಿದೆ. ಸಾರ್ವಜನಿಕ ನವಗ್ರಹ ಯಾಗ, ಬೃಂದಾವನ ಪ್ರತಿಷ್ಠಾಪನಾ ಉತ್ಸವ ನಡೆಯಲಿದೆ.

ಎ.17ಕ್ಕೆ ಗ್ರಹಶಾಂತಿ, ಸಂಜೆ ಭಜನಾ ಕಾರ್ಯಕ್ರಮ, ರಥೋತ್ಸವ, ಪಲ್ಲಕಿ ಉತ್ಸವ ನಡೆಯಲಿದೆ. ಎ.23ರಂದು ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ ಎಂದು ಮಠದ ಕಾರ್ಯದರ್ಶಿ ಯು.ಪೂವಪ್ಪ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here