ಕೆಯ್ಯೂರು: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯ ಮಹಾ ಅಭಿಯಾನ

0


ಪುತ್ತೂರು: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾ.ಬಿಜೇಶ್ ಚೌಟ ಪರ ಕೆಯ್ಯೂರು ಗ್ರಾಮದ ಬೂತ್ ನಂಬರ್ 195, 196, 197 ಮತ್ತು 198 ರಲ್ಲಿ ಮತಯಾಚನೆಯ ಮಹಾ ಅಭಿಯಾನ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ದಂಬೆಕ್ಕಾನ ಸದಾಶಿವ ರೈ, ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಬೂತ್ ಅಧ್ಯಕ್ಷ ಮೋಹನ ಗೌಡ ಎರಕ್ಕಳ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಸಾಗು, ಪ್ರಸನ್ನ ಮಾರ್ತ, ತಾರಾನಾಥ ಕಂಪ, ವೇಣುಗೋಪಾಲ್ ನೂಜಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here