75ಸಾವಿರ ಮತಗಳ ಲೀಡ್ ನಿಂದ ಪದ್ಮರಾಜ್ ಗೆಲುವು ನಿಶ್ಚಿತ- ಹಾರೀಶ್ ಯು.ಕೆ ಕುಂಬ್ರ 

0

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ಅವರು 75ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ಇದೆ.ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರ ಗೆಲುವಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವರದಾನ ಆಗಿದೆ.ನಾವು ಚುನಾವಣಾ ಪ್ರಚಾರಕ್ಕೆ ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಕಾಂಗ್ರೆಸ್ ಪರ ಮತದಾರರ ಒಲವು ಕಂಡುಬರುತ್ತಿತ್ತು.ಈ ಬದಲಾವಣೆಯು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬಂದಿದೆ.ಪದ್ಮಾರಾಜ್ ಅವರು ಗೆದ್ದರೆ ಅವರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ ಎಂಬ ವಿಶ್ವಾಸ ಮತದಾರರಲ್ಲಿ ಮೂಡಿಬಂದಿದೆ ಇದು ಅವರ ಗೆಲುವಿಗೆ ಪೂರಕ ಆಗಲಿದೆ.
ಹಾರೀಸ್ ಯು ಕೆ
ಪ್ರ, ಕಾರ್ಯದರ್ಶಿ ವಲಯ ಕಾಂಗ್ರೆಸ್ ಒಳಮೊಗ್ರು

LEAVE A REPLY

Please enter your comment!
Please enter your name here