ಶುಭ ವಿವಾಹ – ಪ್ರಶಾಂತ್ – ದೀಪಿಕಾ

0

ಪುತ್ತೂರು ಬಲ್ನಾಡು ಗ್ರಾಮದ ಗುಂಡ್ಯಡ್ಕ ಆನಂದ ಪೂಜಾರಿಯವರ ಪುತ್ರ ಪ್ರಶಾಂತ್ ಹಾಗೂ ಮಂಗಳೂರು ಸೋಮೇಶ್ವರ ಕೋಟೆಕಾರು ಗ್ರಾಮದ ಕುಂಪಲ ಮೂರುಕಟ್ಟೆ ಸುನೀಲ್ ಪೂಜಾರಿಯವರ ಪುತ್ರಿ ದೀಪಿಕಾರವರ ವಿವಾಹವು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಸದನದಲ್ಲಿ ಮೇ.2ರಂದು ನಡೆಯಿತು.

LEAVE A REPLY

Please enter your comment!
Please enter your name here