![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಅಬ್ದುಲ್ ರಹಿಮಾನ್ ಪರಾಡ್ ಅವರನ್ನು ರೆಂಜಲಾಡಿ ಜುಮಾ ಮಸೀದಿ ವತಿಯಿಂದ ಮೇ.3ರಂದು ಶಾಲು ಹೊದಿಸಿ ಬೀಳ್ಕೊಡಲಾಯಿತು.
ರೆಂಜಲಾಡಿ ಮಸೀದಿಯ ಖತೀಬ್ ನಾಸಿರ್ ಫೈಝಿ, ಜಮಾಅತ್ ಅಧ್ಯಕ್ಷ ಆರ್ ಎಂ ಅಲಿ ಹಾಜಿ, ಕಾರ್ಯದರ್ಶಿ ಜೈನುದ್ದೀನ್ ಜೆ.ಎಸ್, ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಅಬೂಬಕ್ಕರ್ ಮುಸ್ಲಿಯಾರ್, ಜಮಾಅತ್ ಸಮಿತಿಯ ಪದಾಧಿಕಾರಿಗಳು, ಜಮಾಅತರು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/05/Untitled-2-1.jpg)