ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ 1.50ಲಕ್ಷ ಮತಗಳ ಅಂತರದಿಂದ ಗೆಲುವು – ಮಹೇಶ್ ರೈ ಕೇರಿ

0

ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಸುಡು ಬಿಸಿಲಿನಲ್ಲೂ  ಉತ್ತಮ ಮತದಾನ ಮಾಡುವ ಮೂಲಕ ತಮ್ಮ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಕಾರಣಕ್ಕಾಗಿ ಮತದಾರರು ಹಾಗೂ ಪಕ್ಷದ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಈ ಬಾರಿಯ ಚುನಾವಣೆ ಅಭಿವೃದ್ಧಿ ಹಾಗೂ ಹಿಂದುತ್ವದ ಆಧಾರದಲ್ಲಿ ನಡೆದಿದೆ. ಅನೇಕ ಅಪಪ್ರಚಾರ , ನೋಟ ಅಭಿಯಾನ , ಜಾತಿ ತಂತ್ರಗಾರಿಕೆ ಇವೆಲ್ಲದರ ನಡುವೆಯೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು 75 ಸಾವಿರದಿಂದ 1.50 ಲಕ್ಷದ ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಲಿದ್ದಾರೆ.
ಮಹೇಶ್ ರೈ ಕೇರಿ, ಸದಸ್ಯರು ಒಳಮೊಗ್ರು ಗ್ರಾಪಂ 

LEAVE A REPLY

Please enter your comment!
Please enter your name here