ಕ್ಯಾ. ಬ್ರಿಜೇಶ್ ಚೌಟ 1.60 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ-ಮುಕುಂದ ಬಜತ್ತೂರು

0

ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವವೇ ಒಪ್ಪುವಂತಹ ಆಡಳಿತವನ್ನು ನೀಡಿದ್ದಾರೆ. ಜಗತ್ತಿನೆದುರು ಅಭಿವೃದ್ಧಿ ಶೀಲ ಭಾರತವನ್ನು ರೂಪಿಸಿದ ನಮ್ಮ ಪ್ರಧಾನಿಯವರನ್ನು ಇಡೀ ದೇಶದ ಜನತೆ ಒಪ್ಪಿಕೊಂಡು ಆಗಿದೆ. ದೇಶದ ಅಭಿವೃದ್ಧಿ ಹಾಗೂ ದೇಶದ ಭದ್ರತೆಗಾಗಿ ಈ ಬಾರಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅವರ ಕೈ ಬಲಪಡಿಸಲು ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರವನ್ನು ಲೋಕಸಭೆಗೆ ಜಿಲ್ಲೆಯ ಜನತೆ ಆರಿಸಿ ಕಳುಹಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು 22 ಸಾವಿರ ಮತಗಳ ಅಂತರದ ಲೀಡ್ ಪಡೆಯಲಿದ್ದು, ಜಿಲ್ಲೆಯಲ್ಲಿ 1.60 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.
ಮುಕುಂದ ಬಜತ್ತೂರು
ಉಪಾಧ್ಯಕ್ಷರು, ಬಿಜೆಪಿ ದ.ಕ. ಜಿಲ್ಲಾ ರೈತ ಮೋರ್ಚಾ ಹಾಗೂ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ

LEAVE A REPLY

Please enter your comment!
Please enter your name here