ಹಿರಿಯ ದೈವ ನರ್ತಕ ನಾಗಪ್ಪ ಪರವ ಪಡುಮಲೆ ನಿಧನ

0

ಪುತ್ತೂರು: ಕುಂಬಳೆ ಸೀಮೆಯ ಹಿರಿಯ ದೈವ ನರ್ತಕ, ಪಡುವನ್ನೂರು ಗ್ರಾಮದ ಪಡುಮಲೆ ನಿವಾಸಿ ನಾಗಪ್ಪ ಪರವ(56ವ.)ರವರು ಮೇ.4ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕುಂಬಳೆ ಮುಸ್ರಾಳ ಪಟ್ಟದ ಸೀಮೆಯಲ್ಲಿ ಹಲವಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ರಾಜನ್ ದೈವದ ಚಾಕರಿ ಮಾಡುತ್ತಿದ್ದ ಇವರು ಹಲವು ವರ್ಷಗಳಿಂದ ದೈವನರ್ತಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಮೃತರು ಪತ್ನಿ ರತ್ನಾವತಿ, ಪುತ್ರರಾದ ವಸಂತ, ಭಾಸ್ಕರ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here