ಬಿ ಸಿ ರೋಡ್ ನಲ್ಲಿ ಹಿಟ್ ಆ್ಯಂಡ್ ರನ್ – ಪುತ್ತೂರು ಮೂಲದ ಮಾಜಿ ಸೈನಿಕ ಚಿದಾನಂದ ಕಾಮತ್ ಗಂಭೀರ

0

ಪುತ್ತೂರು: ಬಿ ಸಿ ರೋಡ್ ನಲ್ಲಿ ಹಿಟ್ ಆ್ಯಂಡ್ ರನ್ ಆಗಿ ಸ್ಕೂಟರ್ ಸವಾರ ಪುತ್ತೂರು ಮೂಲದ ಮಾಜಿ ಸೈನಿಕ ಚಿದಾನಂದ ಕಾಮತ್ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸೈನಿಕ ಚಿದಾನಂದ ಕಾಮತ್ ಅವರು ಇನ್ ಪೋಸಿಸ್ ಕಂಪೆನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಸ್ಕೂಟರ್ ನಲ್ಲಿ ಹೋಗುತ್ತಿರುವ ವೇಳೆ ಅವರಿಗೆ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಅವರನ್ನು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here