ಸವಣೂರು ಭಾಗದತ್ತ ಆನೆ ಪ್ರವೇಶ

0

ಪುತ್ತೂರು: ಪುಣ್ಚಪ್ಪಾಡಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ದಾಂಧಲೆ ನಡೆಸಿ, ಲಕ್ಷಾಂತರ ರೂಪಾಯಿ ಕೃಷಿ ಹಾನಿಗೈದ ಕಾಡನೆಯು ಜೂ.8ರಂದು ಪುಣ್ಚಪ್ಪಾಡಿ ಗ್ರಾಮದ ಕುಚ್ಚೆಜಾಲು ಎಂಬಲ್ಲಿ ನಾಗರಿಕರಿಗೆ ಕಾಣಸಿಕ್ಕಿದ್ದ ಆನೆಯು ಆ ಬಳಿಕ ಸವಣೂರು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಿಂಭಾಗದತ್ತ ಕಾಣಸಿಕ್ಕಿದೆ ಎಂದು‌ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಸಂಜೆ ವೇಳೆ ಬುಡನಡ್ಕ ವ್ಯಾಪ್ತಿಯಲ್ಲಿ ಆನೆ ಇರುವಿಕೆ ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಮತ್ತು ಊರವರು ಧಾವಿಸಿದ್ದಾರೆ.

LEAVE A REPLY

Please enter your comment!
Please enter your name here