ಕುರಿಯ: ಬಿಜೆಪಿಯಿಂದ ಸಂಭ್ರಮಾಚರಣೆ

0

ಪುತ್ತೂರು: ನರೇಂದ್ರ ಮೋದಿ ಮೂರನೇ ಬಾರಿ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಕುರಿಯ ಗ್ರಾಮದ ವಿಷ್ಣುನಗರದಲ್ಲಿ ಬಿ. ಜೆ ಪಿ ಕಾರ್ಯಕರ್ತ ಬಿ ಜೆ ಪಿ ಜಿಲ್ಲಾ ಮುಖಂಡ ಬೂಡಿಯಾರು ರಾಧಾಕೃಷ್ಣ ರೈ ಇವರ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿಕಟ ಪೂರ್ವ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಬೂತ್ ಅಧ್ಯಕ್ಷರಾದ ಬೂಡಿಯಾರು ಗಣೇಶ ರೈ, ಸುಂದರ ಪೂಜಾರಿ ಬೊಳಂತಿಮಾರು, ಆರ್ಯಾಪು ಪ್ರಾ. ಕೃ. ಪ ಸ ಸಂಘದ ಸದಸ್ಯ ಗಣೇಶ ರೈ ಬಳ್ಳಮಜಲು, ಚಂದ್ರಹಾಸ ರೈ ಡಿಂಬ್ರಿ ಸೀತಾರಾಮ ಶೆಟ್ಟಿ ಪೋನೋನಿ, ಚಿದಾನಂದ ಗೌಡ ಬೂಡಿಯಾರು, ಗಣೇಶ್ ಗೌಡ ಕೊಡ್ಲಾರು ವಸಂತ ಗೌಡ ಕೊಡ್ಲಾರು,ಶ್ರೀನಿವಾಸ ನಾಯ್ಕ ವಿ, ನಗರ,ಆನಂದ ರೈ ಡಿಂಬ್ರಿ ಗಣೇಶ ಗೌಡ ಹೊಸಮಾರು, ಶ್ರೀಕೃಷ್ಣ ಬೊಳಂತಿಮಾರು,ರಾಧಾಕೃಷ್ಣ ಶೆಟ್ಟಿ,ಜಯಪ್ರಕಾಶ್ ಗೌಡ ಹೊಸಮಾರು,ಯಶೋಧರ ನಾಯ್ಕ ವಿ. ನಗರ ನಾರಾಯಣ ಕೊಡ್ಲಾರು ಮುಂತಾದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here