ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಯ ಪೋಷಕರ ಮಹಾಸಭೆ

0

ಪುತ್ತೂರು:ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಯ 2024-25 ನೇ ಸಾಲಿನ ಶಾಲೆಯ ಪೋಷಕರ ಮಹಾ ಸಭೆಯು ಜೂ.10ರಂದು ನಡೆಯಿತು.

ಶಾಲೆಯ ಅಧ್ಯಕ್ಷ ತೀರ್ಥಾನಂದ ದುಗ್ಗಳ , ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ಖಜಾಂಚಿ ದಿವಾಕರ ರೈ ಕರೆಮೂಲೆ, ಶಿಕ್ಷಕ ರಕ್ಷಕ ಸಂಘದ ರೇವತೀ ಶಾಲೆಯ ಮುಖ್ಯ ಗುರು ಕೃಷ್ಣವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಆಡಳಿತ ಸಮಿತಿಯ ಪದಾಧಿಕಾರಿಗಳು, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಸಹೋದ್ಯೋಗಿ ಮಿತ್ರರು, ಪೋಷಕರು ಉಪಸ್ಥಿತರಿದ್ದರು. ನೂತನ ಶಿಕ್ಷಕ ರಕ್ಷಕ ಸಂಘದ ರಚನೆಯಿಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ರೇವತೀ, ಉಪಾಧ್ಯಕ್ಷರಾಗಿ ಪುಟ್ಟಣ್ಣ ಗೌಡ, ಖಜಾಂಜಿಗಳಾಗಿ ಮಂಜುಳಾ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here