ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್‌ ವತಿಯಿಂದ ಚಿಕ್ಕಮುಡ್ನೂರು ನೆಕ್ಕರೆಯ ಅಶಕ್ತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆ ಓಂ ಶಿವ ಒಕ್ಕಲಿಗ ಸ್ವ ಸಹಾಯ ತಂಡದ ಸದಸ್ಯೆ ಪ್ರೇಮ ಎಂಬವರ ಸಂಬಂಧಿಕರಾದ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘ, ಹಾಗೂ 9ನೇ ತರಗತಿಯ ಚೇತನ್‌ ಎಂಬವರಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ ಪುತ್ತೂರು ವತಿಯಿಂದ ಕೆಮ್ಮಿಂಜೆ ಒಕ್ಕಲಿಗ ಸ್ವಸಹಾಯ ಒಕ್ಕೂಟದ ಅಧ್ಯಕ್ಷ , ನಿವೃತ್ತ ಎ.ಎಸ್‌ ಐ ಅಧಿಕಾರಿ ಲೋಕನಾಥ್‌ ಗೌಡರು ಪುಸ್ತಕ ವಿತರಿಸಿದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸ್ವಸಹಾಯ ಸಮಿತಿಯ ಸಲಹಾ ಸಮಿತಿ ಸದಸ್ಯ ವೆಂಕಪ್ಪಗೌಡ, ಮೇಲಿವಿಚಾರಕಿ ಸುಮಲತಾ, ಪುಷ್ಪಾವತಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here