ಬಾಗಿದ ಗಿಡಕ್ಕೆ ಶಾಸಕರಿಂದ ಊರುಗೋಲು

0

ಪುತ್ತೂರು: ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಕೆಲ ತಿಂಗಳ ಹಿಂದೆ ನೆಡಲಾಗಿದ್ದ‌ ಕಾಟು ಮಾವಿನ ಗಿಡ ಗಾಳಿ ಮಳೆಗೆ ಬಾಗಿ ಮುರಿಯುವ ಸ್ಥಿತಿಗೆ ತಲುಪಿತ್ತು. ಇದನ್ನು ಕಂಡ ಶಾಸಕ ಅಶೋಕ್‌ ಕುಮಾರ್‌ ರೈ ತನ್ನ ಆಪ್ತರೊಂದಿಗೆ ಸೇರಿ ಗಿಡಕ್ಕೆ ಊರುಗೋಲು ಹಾಕುವ ಮೂಲಕ ಕಾಯಕಲ್ಪ ನೀಡಿದರು.

LEAVE A REPLY

Please enter your comment!
Please enter your name here