ವಿವೇಕಾನಂದ ಕ.ಮಾ ಶಾಲೆಯಲ್ಲಿ 10ನೇ ತರಗತಿಯ ಪೋಷಕರಿಗೆ ʼಪರಿಣಾಮಕಾರಿ ಪೋಷಕತ್ವʼ ಕಾರ್ಯಾಗಾರ

0

ಪುತ್ತೂರು: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ’ಪರಿಣಾಮಕಾರಿ ಪೋಷಕತ್ವ’ ಕಾರ್ಯಗಾರ ನಡೆಯಿತು. ಟ್ರಸ್ಟಿನ ವ್ಯವಸ್ಥಾಪಕ ಡಾ. ಶ್ರೀಶ ಭಟ್ ಇವರು ವೃತ್ತಿ ಆಯ್ಕೆಯ ಮನೋಭೂಮಿಕೆ ವಿಷಯದ ಬಗ್ಗೆ ಹಾಗೂ ಮಂಗಳೂರಿನ ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಸೈಕಿಯಾಟ್ರಿಸ್ಟ್ ಡಾ. ರವಿಚಂದ್ರ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿಸುತ್ತಾ ಪೋಷಕರೊಂದಿಗೆ ಸಂವಾದ ನಡೆಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ದೀಪ ಬೆಳಗಿಸಿ ಕಾರ್ಯಾಗಾರದ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

LEAVE A REPLY

Please enter your comment!
Please enter your name here