ಈಶ್ವರಮಂಗಲ ಮೇನಾಲ ಮಸೀದಿಯಲ್ಲಿ ಬಕ್ರೀದ್ ಆಚರಣೆ 

0

ಪುತ್ತೂರು: ಮುಹಿಯದ್ದೀನ್ ಜುಮಾ ಮಸ್ಜಿದ್ ಈಶ್ವರಮಂಗಲ, ಮೇನಾಲ ಇಲ್ಲಿ ಬಕ್ರೀದ್ ಆಚರಿಸಲಾಯಿತು.

ಸ್ಥಳೀಯ ಖತೀಬ್ ಎನ್ ಪಿ ಎಂ ಜಲಾಲುದ್ದೀನ್ ತಂಗಳ್ ನೇತೃತ್ವ ವಹಿಸಿದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಇ.ಎಚ್ ಅಬ್ದುಲ್ ಖಾದರ್, ಜಮಾಅತ್ ಖಜಾಂಜಿ  ಇ. ಏ ಮುಹಮ್ಮದ್ ಕುಂಞ, ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಜಮಾಅತ್ ಉಪಾಧ್ಯಕ್ಷ ಹಾರಿಸ್ ಪಿ.ಎಸ್, ಕಾರ್ಯದರ್ಶಿ ರಹ್ಮಾನ್ ಮೇನಾಲ, ಯು.ಎಂ ಅಬ್ದುಲ್ಲ ಕುಂಞ ಹಾಜಿ, ಎಂ.ಏ ಮುಹಮ್ಮದ್ ಕುಂಞ, ಇಸ್ಮಾಯಿಲ್ ಇ.ಎಚ್, ಸವಾದ್ ಯು.ಎಂ, ಎಂ.ಎ ಸಲಾಂ, ನಿಝರ್ ಯಮಾನಿ,  ಹಂಝ ಎಸ್ ಎಂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here