ಶಿರಸಿ ಎಂ.ಇ.ಎಸ್ ಕಾಲೇಜು ನಲ್ಲಿ ವನಮಹೋತ್ಸವ- ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಕರೆ

0

ಪುತ್ತೂರು: CAPS ಹಾಗೂ SCI ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಎಂ.ಇ.ಎಸ್ ಆರ್ಟ್ಸ್ ಅಂಡ್ ಸೈನ್ಸ್ ಪದವಿ ಪೂರ್ವ ಕಾಲೇಜು ಶಿರಸಿಯಲ್ಲಿ ಆಚರಿಸಲಾಯಿತು.

CAPS ಮುಖ್ಯಸ್ಥ ಚಂದ್ರಶೇಖರ್ ಶೆಟ್ಟಿ ಕಟೀಲು ರವರು ಪಿಯು, ಕಾಮರ್ಸ್ ಮಕ್ಕಳಿಗೆ ಭವಿಷ್ಯದ ಹಾಗೂ ಸಿ.ಎ ವಿಷಯದ ಕುರಿತು ಮಾಹಿತಿ ನೀಡಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಅಧ್ಯಕ್ಷೆ ಮಲ್ಲಿಕಾ ಜೆ.ಆರ್ ರೈ ಮುಖ್ಯ ಅತಿಥಿಯಾಗಿದ್ದರು. ಎಂ.ಇ.ಎಸ್ ಪಿ.ಯು ಪ್ರಾಂಶುಪಾಲ ರಾಜೇಂದ್ರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕರು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here