ಕೃಷ್ಣನಗರ ನಿವಾಸಿ ಕೆ.ಪ್ರೇಮಾ ರಾವ್ ನಿಧನ

0

ಪುತ್ತೂರು: ಕೃಷ್ಣನಗರ ನಿವಾಸಿ, ಪುತ್ತೂರಿನ ಕರ್ನಾಟಕ ಬ್ಯಾಂಕ್ ನ ನಿವೃತ್ತ ಅಧಿಕಾರಿ ದಿ.ಎ.ವೆಂಕಟ ರಾವ್ ರವರ ಪತ್ನಿ ಶ್ರೀಮತಿ ಕೆ.ಪ್ರೇಮ ರಾವ್(82ವ.) ರವರು ಅಲ್ಪಕಾಲದ ಅಸೌಖ್ಯದಿಂದ ಜು.4 ರಂದು ನಿಧಾನರಾಗಿದ್ದಾರೆ.  ಮೃತರು  ಪುತ್ರ ಸಂತೋಷ್ ರಾವ್, ಪುತ್ರಿ ಗೀತಾ ಮನೋಹರ ರಾವ್ ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here