ಪರ್ಲಡ್ಕ ಕಲ್ಲಿಮಾರ್‌ನಲ್ಲಿ ಚರಂಡಿ ಬ್ಲಾಕ್ ತೆರವು

0

ಪುತ್ತೂರು: ಪರ್ಲಡ್ಕ ಕಲ್ಲಿಮಾರ್ ಶೇಂದಿ ಅಂಗಡಿಯ ಬಳಿ ಮಳೆ ನೀರು ಹರಿದು ಹೋಗುವ ಚರಂಡಿ ಬ್ಲಾಕ್ ಆಗಿದ್ದು ಅದನ್ನು ನಗರಸಭೆ ಪೌರ ಕಾರ್ಮಿಕರು ತೆರವು ಮಾಡಿದರು.
ಮಳೆಯ ಸಂದರ್ಭ ಚರಂಡಿ ಬ್ಲಾಕ್ ಆಗಿತ್ತು. ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರು ಸ್ಥಳದಲ್ಲಿ ನಿಂತು ಸೂಚಿಸಿದಂತೆ ಚರಂಡಿ ಬ್ಲಾಕ್ ತೆರವು ಮಾಡಲಾಯಿತು. ಈ ಸಂದರ್ಭ ನಗರಸಭೆಯ ಐತ್ತಪ್ಪ ಅವರು ಜೊತೆಗಿದ್ದರು.

LEAVE A REPLY

Please enter your comment!
Please enter your name here