ಪುತ್ತೂರು: ಯೋಗ ದಿನಾಚರಣೆ ಪ್ರಯುಕ್ತ ಕುಂಡಲಿನಿ ಯೋಗ ಶಾಲೆ ಬೆಂಗಳೂರು ನಡೆಸಿದ ಮುಕ್ತ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ನಿಶ್ಚಲ್ ಕೆ.ಜೆ.ರವರು 15-20ರ ವಯೋಮಾನದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬೆಂಗಳೂರು ಎಮ್ಎಸ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಇವರು ನೆಹರೂನಗರ ನಿವಾಸಿ ಪಿಎಮ್ಜಿಎಸ್ವೈ ಇಂಜಿನಿಯರ್ ಜನಾರ್ಧನ ಗೌಡ ಮತ್ತು ಜ್ಯೋತಿ ದಂಪತಿ ಪುತ್ರ