ಶುಭ ವಿವಾಹ : ಗಣೇಶ್ ಪೈ -ಶ್ರೀದೇವಿ ಹೆಗ್ಡೆ

0

ಪುತ್ತೂರು : ಇಲ್ಲಿನ ಕೊಂಬೆಟ್ಟು ನಿವಾಸಿ , ಕೋರ್ಟುರಸ್ತೆ ಎ.ವಿ.ಪೈ ಮಳಿಗೆ ಇದರ ಮಾಲೀಕ ವರದರಾಯ ಪೈ ಹಾಗೂ ಎ ಪದ್ಮಾವತಿ ವರದರಾಯ ಪೈ ದಂಪತಿಗಳ ಪುತ್ರ ಯುವ ಉದ್ಯಮಿ ಗಣೇಶ್ ಪೈ ಇವರ ವಿವಾಹವು , ಪುತ್ತೂರು ಶ್ರೀನಿವಾಸ ಹೆಗ್ಡೆ ಮತ್ತು ಶೋಭಾ ಶ್ರೀನಿವಾಸ್ ದಂಪತಿಗಳ ಪುತ್ರಿ ನೆಹರುನಗರ ವಿವೇಕಾನಂದ ವಿದ್ಯಾಲಯದ ಅಧ್ಯಾಪಕಿ ಶ್ರೀದೇವಿ ಹೆಗ್ಡೆ ಇವರೊಂದಿಗೆ ಇಲ್ಲಿನ ಎಂ.ಟಿ.ರಸ್ತೆ ಬಳಿಯ ಮಹಮಾಯ ಸಭಾ ಭವನದಲ್ಲಿ ಜು.15 ರಂದು ನಡೆಯಿತು.

LEAVE A REPLY

Please enter your comment!
Please enter your name here