ಕುಂಬ್ರ ಕಾಯಕಲ್ಪ ಆರೋಗ್ಯ ಧಾಮದ ಲಕ್ಷ್ಮಣರವರಿಂದ ಆರೋಗ್ಯದ ಬಗ್ಗೆ ಮಾಹಿತಿ

0

ಪುತ್ತೂರು : ಕೆದಂಬಾಡಿ ಗ್ರಾಮದ ಸಂಜೀವಿನಿ ಸಂಘದ ಒಕ್ಕೂಟ ಸಭೆಯು ಒಕ್ಕೂಟ ದ ಅಧ್ಯಕ್ಷೆ ವಿದ್ಯಾವತಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ಕುಂಬ್ರ ಕಾಯಕಲ್ಪ ಆರೋಗ್ಯ ಧಾಮ ಇ ಎ ಸ್ಪೆಷಲಿಸ್ಟ್ ಲಕ್ಷ್ಮಣ ಕೆ ಇವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಕವಿತಾ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಸಂಜೀವಿ ಒಕ್ಕೂಟದ ಎಂ ಬಿ ಕೆ ಶುಭ, ಯಲ್ ಸಿ ಆರ್ ಪಿ ಜಯಲತಾ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here