ಬನ್ನೂರು: ಭಾರೀ ಗಾಳಿ ಮಳೆ- ಮರ ಬಿದ್ದು ಮನೆಗೆ ಹಾನಿ

0

ಪುತ್ತೂರು: ಜು.26 ರಂದು ಸಂಜೆಯ ಭಾರೀ ಗಾಳಿ ಮಳೆಗೆ ಬನ್ನೂರು ನಿವಾಸಿ ಕಲಾವಿದರೊಬ್ಬರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.ಬನ್ನೂರು ಶಿಲಾವತಿ ಎಂಬವರ ಪುತ್ರ ನಾಟಕ ಕಲಾವಿದ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ತಟಿರಾಯ ಸೇವಕ ಅಶೋಕ್ ಅವರ ಮನೆಗೆ ಮರ ಬಿದಿದ್ದೆ. ಘಟನೆಯಿಂದ ಮನೆಯ ಹಂಚು, ಪಕ್ಕಾಸುಗಳು ಮುರಿದು ಹೋಗಿದೆ.

LEAVE A REPLY

Please enter your comment!
Please enter your name here