ಕಲ್ಲೇಗ ಅಷ್ಟಮಿ ಉತ್ಸವದ ಪೂರ್ವ ಭಾವಿ ಸಭೆ

0

ಪುತ್ತೂರು: ಕಲ್ಲೇಗ ಶಿವಾಜಿ ಯುವಕ ಮಂಡಲದ ವತಿಯಿಂದ 49ನೇ ವರ್ಷದ ಅಷ್ಟಮಿ ಉತ್ಸವದ ಪೂರ್ವಭಾವಿ ಸಭೆಯು ಜು.28ರಂದು ಕಲ್ಲೇಗ ಭಾರತ್ ಮಾತ ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸಂಜೀವ ನಾಯಕ್ ಕಲ್ಲೇಗ, ಅಜಿತ್ ಕುಮಾರ್ ಜೈನ್, ಸುರೇಶ್ ರಾವ್, ಮಾಧವ ಪಟ್ಲ, ಯುವಕ ಮಂಡಲದ ಅಧ್ಯಕ್ಷ ವಿನಯ್ ಹಾಗೂ ಯುವಕ ಮಂಡಲದ ಸದಸ್ಯರುಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here