ಮಜ್ಜಾರಡ್ಕ ಯುವಶಕ್ತಿ ಬಳಗ, ಊರವರಿಂದ ಶ್ರಮದಾನ

0

ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಹಾಗೂ ಊರವರಿಂದ ಸ್ವಚ್ಛತಾ ಶ್ರಮದಾನ ನಡೆಯಿತು.ಅರಿಯಡ್ಕ ಗ್ರಾಮದ ಗೋಲ್ತಿಲದಿಂದ ಕಟ್ಟತ್ತಾರು ತನಕ ಸಾರ್ವಜನಿಕರು ಸಂಚರಿಸುವ ದಾರಿಯ ಬದಿಯಲ್ಲಿದ್ದ ಪೊದೆ ಗಿಡ ಗಂಟಿಗಳನ್ನು ತೆರವು ಮಾಡಲಾಯಿತು. ಶ್ರಮದಾನದಲ್ಲಿ ಮಜ್ಜಾರಡ್ಕ ಸಂಘಟನೆಯೊಂದಿಗೆ ಮಾಸ್ಟರ್ ಪ್ಲಾನರಿ ಗೋಲ್ತಿಲ ಹಾಗೂ ಕೈತಡ್ಕ ಪರಿಸರದ ನಿವಾಸಿಗಳು ಕೈಜೋಡಿಸಿದ್ದರು.

LEAVE A REPLY

Please enter your comment!
Please enter your name here