ಬೆಟ್ಟಂಪಾಡಿ: ತೋಟ ಜಲಾವೃತ

0

ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮದ ಸರಳಿಕಾನ ಎಂಬಲ್ಲಿ ಉಕ್ಕಿ ಹರಿದ ಹೊಳೆಯಿಂದ ನೀರು ಅಡಿಕೆ ತೋಟಕ್ಕೆ ನುಗ್ಗಿ ಜಲಾವೃತಗೊಂಡ ಘಟನೆ ಜು.30 ರಂದು ನಡೆದಿದೆ.ಇದರಿಂದ ಹಲವರ ತೋಟಗಳಿಗೆ ನೀರು ಕೆಸರು ತುಂಬಿ ಕೃಷಿ ಹಾನಿಗೊಂಡಿದೆ.

LEAVE A REPLY

Please enter your comment!
Please enter your name here