ಕೆಮ್ಮಿಂಜೆ ವಲಯದ ಭೂಮಿಕಾ ಒಕ್ಕೂಟದಿಂದ ಸ್ವಚ್ಚತೆ

0

ಪುತ್ತೂರು: ಕೆಮ್ಮಿಂಜೆ ವಲಯದ ಭೂಮಿಕಾ ಒಕ್ಕೂಟದ ಪರವಾಗಿ ಶ್ರದ್ಧಾಕೇಂದ್ರದ ಸ್ವಚ್ಚತಾ ಕಾರ‍್ಯಕ್ರಮವು ಮೊಟ್ಟೆತ್ತಡ್ಕ ಚಾಮುಂಡೇಶ್ವರಿ ಗುಡಿಯಲ್ಲಿ ಜರುಗಿತು. ಕಾರ‍್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ದೇವಸ್ಥಾನದ ಆಡಳಿತ ಕಮಿಟಿಯವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here