ಪೆರಾಬೆ: ಬಿಲ್ಲವ ಗ್ರಾಮ ಸಮಿತಿಯಿಂದ ಚಿಕಿತ್ಸೆಗೆ ಧನ ಸಹಾಯ

0

ಪುತ್ತೂರು: ಪೆರಾಬೆ ಗ್ರಾಮದ ಮಾಯಿಲ್ಗ ರುಕ್ಮಯ ಪೂಜಾರಿಯವರು ಅನಾರೋಗ್ಯದಿಂದ ದುಡಿಯಲು ಅನಾಸಕ್ತರಾಗಿದ್ದು ಚಿಕಿತ್ಸೆಗಾಗಿ ಬಿಲ್ಲವ ಸಂಘ ಪೆರಾಬೆ ಕುಂತೂರ್ ಗ್ರಾಮ ಸಮಿತಿಯಿಂದ ರೂ. 5000 ಧನ ಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಗೌರವಾಧ್ಯಕ್ಷ ರವಿ ಮಾಯಿಲ್ಗ, ಅಧ್ಯಕ್ಷ ಹರ್ಷಿತ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here