ಗೌತಮ್ ರಾವ್ ನೆಲ್ಲಿಕಟ್ಟೆ ಹೃದಯಾಘಾತದಿಂದ ನಿಧನ

0

ಪುತ್ತೂರು: ನೆಹರುನಗರ ರಕ್ತೇಶ್ಚರಿ ವಠಾರದ ನಿವಾಸಿ ಗೌತಮ್ ರಾವ್ ನೆಲ್ಲಿಕಟ್ಟೆ (51ವ) ರವರು ಆ.13 ರ ರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾದರು.


ಮೂಲತಃ ನೆಲ್ಲಿಕಟ್ಟೆಯವರಾಗಿದ್ದ ಗೌತಮ್ ರಾವ್ ಅವರು ಹಲವು ವರ್ಷಗಳಿಂದ ನೆಹರುನಗರ ರಕ್ತೇಶ್ವರಿ ವಠಾರದಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ‌.

LEAVE A REPLY

Please enter your comment!
Please enter your name here