ಪಡೀಲು ಕನಕದಾಸ ಕಾಲೋನಿ ಸ್ವಾತಂತ್ರ್ಯ ದಿನಾಚರಣೆ

0

ಪಡೀಲು :ಪಡೀಲು ಕನಕದಾಸ ಕಾಲೋನಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಪಡೀಲು ಕನಕದಾಸ ಕಾಲೋನಿಯಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಕಾಂತರವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಯೋಜನೆಯ ಸೇವಾ ಪ್ರತಿನಿಧಿ ಶ್ರಾವಣ, ಸುಮಂಗಲಿ ಎಲ್ಲಪ್ಪ, ಲಕ್ಷ್ಮಿ ಆರ್. ಸೆಟ್, ಯೋಜನೆಯ ನವಜೀವನದ ಪುತ್ತೂರು ವಲಯ ಅಧ್ಯಕ್ಷ ಹರೀಶ್, ವಠಾರದ ಮಕ್ಕಳು, ಸ್ಥಳೀಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here