ಸವಣೂರು ಮೆಸ್ಕಾಂ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಸವಣೂರು ಮೆಸ್ಕಾಂ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗುತ್ತಿಗೆದಾರ ಮೊಹನ್ ರೈ ಕೆರೆಕ್ಕೊಡಿಯವರು ಧ್ವಜಾರೋಹಣ ನೆರವೇರಿಸಿದರು. ಕಿರಿಯ ಇಂಜಿನಿಯರ್ ರಾಜೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಚತೆ ವಹಿಸಿದ್ದರು. ಕಿರಿಯ ಇಂಜಿನಿಯರ್ ರಾಜೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಚತೆ ವಹಿಸಿದ್ದರು. ಮೆಲ್ವಿಚಾರಕರಾದ ವಿಜಯ, ಮೆಕ್ಯಾನಿಕ್ ಗಳಾದ ಉಮೇಶ್ ಕೆ, ರಂಜಿತ್ ಕುಮಾರ್, ಪವರ್ ಮ್ಯಾನ್ ಗಳಾದ ನಾರಾಯಣ, ಕಿರಣ್ ಕುಮಾರ್, ಶಿವಾನಂದ, ಸಂತೋಷ್ , ಮಹಾದೇವಪ್ಪ, ಮೌನೇಶ್, ಹುಸೇನಪ್ಪಾ, ಉಪಕೇಂದ್ರದ ನೌಕರರಾದ ಮನೋಹರ್, ಆಶೋಕ್, ಯತೀಶ್, ರಕ್ಷೀತ್, ಧನಂಜಯ, ಗಿರೀಶ್, ಬಾಲಕೃಷ್ಣ, ಗುತ್ತಿಗೆದಾರರಾದ ತಾಜುದ್ದಿನ್, ಕುಸುಮಾಧರ, ಹಮಿದ್, ಮೀಟರ್ ರೀಡರ್ ಬಾಲಚಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here