ಬನ್ನೂರು ರೈತರ ಸೇವಾ ಸಹಕಾರಿ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು:ಬನ್ನೂರು ರೈತರ ಸೇವಾ ಸಹಕಾರಿ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಧ್ವಜರೋಹಣಗೈದು ಸ್ವಾತಂತ್ರದ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ನೀರ್ಪಾಜೆ, ನಿರ್ದೇಶಕರಾದ ಸುಭಾಶ್ ನಾಯಕ್, ಮೋಹನ್ ಪಕಳ ಕುಂಡಾಪು ಸುಂದರ ಪೂಜಾರಿ ಬಡಾವು, ನ್ಯಾಯವಾದಿ ದೇವಾನಂದ ಕೆ, ಜಯಲಕ್ಷ್ಮಿ, ಸುರೇಶ್, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ, ರಾಜು, ಅಲ್ಲದೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉದ್ಯೋಗಿಗಳಾದ ಮಾಲತಿ ಉದಯ, ಪ್ರಮೋದ್, ಅನಿಷಾ, ಮಾಲತಿ, ದಿವಾಕರ, ಕಾರ್ತಿಕ್, ಯಶವಂತ, ದಿಲೀಪ್, ರಂಜಿತ್, ಸುಮಂತ್, ಉದಯಪ್ರಸಾದ್, ಬಾಳಪ್ಪ ಮೊದಲಾದವರು ಉಪಸಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾ ಬಿ ರೈ ಸ್ವಾಗತಿಸಿ ಮ್ಯಾನೇಜರ್ ಪುರಂದರವರು ವಂದಿಸಿದರು.

LEAVE A REPLY

Please enter your comment!
Please enter your name here