ಪಡ್ನೂರು ಯರ್ಮುಂಜಪಳ್ಳ ಯುವಕ ಮಂಡಲ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು:ಪಡ್ನೂರು ಯರ್ಮುಂಜಪಳ್ಳ ಯುವಕ ಮಂಡಲ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು. ಪಡ್ನೂರು ಶ್ರೀ ಅಶ್ವತ್ಥ ಕಟ್ಟೆ ದೇವತಾ ಸಮಿತಿ ಹಾಗೂ ಪಡ್ನೂರು ಯರ್ಮುಂಜಪಳ್ಳ ಶ್ರೀ ಧೂಮಾವತಿ ಯುವಕ ಮಂಡಲ ಇದರ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್ ರವರು ಧ್ವಜಾರೋಹಣ ಗೈದು ಸ್ವತಂತ್ರದ ಸಂದೇಶವನ್ನು ನೀಡಿದರು.


ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಶೀನಪ್ಪ ಪೂಜಾರಿ ಮಾವಿನಕಟ್ಟೆ, ಗಂಗಾಧರ ಗೌಡ ಕಡ್ತಿಮಾರ್, ಗಿರಿಯಪ್ಪ ಪೂಜಾರಿ ಅಂಡೆಪುಣೆ, ಜಯಂತ ಶೆಟ್ಟಿ ಮುಂಡಾಜೆ, ಹೊನ್ನಪ್ಪ ಗೌಡ ಯರ್ಮುಂಜಪಳ್ಳ, ಗೋಪಾಲಕೃಷ್ಣ, ಜಯಂತಗೌಡ ಯರ್ಮುಂಜಪಳ್ಳ, ಗೋಪಾಲಕೃಷ್ಣ, ದೇವದಾಸ ಬಂಗೇರ, ಕುರುವರೆ ಈಶ್ವರ ಭಟ್, ಜನಾರ್ದನ ಮೂಲ್ಯ ಕಡ್ತಿಮಾರ್, ನಾರಾಯಣ ಮೂಲ್ಯ ಕಡ್ತಿಮಾರ್, ರೋಹನ್ ರಾಜ್, ಹೊನ್ನಪ್ಪ ಗೌಡ, ನಜೀರ್, ಮೋಹನ್ ಗೌಡ ಯರ್ಮುಂಪಳ್ಳ, ಯೋಗಿತ ಗೋಪಾಲಕೃಷ್ಣ, ಕಾವ್ಯಶ್ರೀ, ಶಾಮಿ ಮೊದಲಾದವರು ಉಪಸ್ಥಿತರಿದ್ದರು. ವರುಣ್ ಭಟ್ ಪಂಜಿಗುಡ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here