ಆ.16: ಒಡಿಯೂರು ಸಂಸ್ಥಾನದಲ್ಲಿ ಆಟಿ ಮುಗಿತಲ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆ.16ರಂದು ‘ಆಟಿ ಮುಗಿತಲ ಲೇಸ್’ ಕಾರ್ಯಕ್ರಮವು ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿರುವುದು.
ಒಡಿಯೂರ್ದ ತುಳುಕೂಟದ ಆಶ್ರಯದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಆಟಿ ತಿಂಗಳ ತಿಂಡಿ ತಿನಿಸುಗಳ ಸ್ಪರ್ಧೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ತುಳುವರಾದ ಎಲ್ಲರೂ ತಮ್ಮ ಮನೆಯಿಂದ ಒಂದು ಸಿಹಿ ತಿಂಡಿ ಮತ್ತು ಒಂದು ಕಾರ ತಿಂಡಿಯನ್ನು (ಶಾಖಾಹಾರ)ತಯಾರಿಸಿ ತರಬಹುದು ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here