ಕುಂಬ್ರ ಮೂರ್ತೆದಾರರ ಸೇವಾ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರ ಸಂಘದ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣ ಇವರು ಧ್ವಜಾರೋಹಣ ನೇರವೇರಿಸಿ ಶುಭಹಾರೈಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ, ನಿರ್ದೇಶಕರಾದ ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಪೂಜಾರಿ ಕುರಿಕ್ಕಾರ, ಚೆನ್ನಪ್ಪ ಪೂಜಾರಿ ಕೆಯ್ಯೂರು, ಸುಷ್ಮಾಕುಮಾರಿ ಕೋಡಿಬೈಲು, ತ್ರಿವೇಣಿ ಪಲ್ಲತ್ತಾರು, ಸಿಬ್ಬಂಧಿಗಳಾದ ದಿನೇಶ್ ಕಂಪ, ಪ್ರಮೀತ.ಎಸ್, ಸತೀಶ್ ಕೋಡಿಬೈಲು, ಸುದೀಂದ್ರ ಕಾವು, ವಿನೋದಾ ಮಗೀರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here