ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಮನೆ ಮನೆ ಭೇಟಿ ಅಭಿಯಾನ

0

ಕಾಣಿಯೂರು:ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಹೈನುಗಾರಿಕೆಯನ್ನು ಪ್ರತಿ ಮನೆಯಲ್ಲೂ ಮಾಡುವ ಉದ್ದೇಶದಿಂದ ಮನೆ ಮನೆ ಭೇಟಿ ಅಭಿಯಾನವನ್ನು ಪ್ರಗತಿಪರ ಕೃಷಿಕ ಕುಶಾಲಪ್ಪ ಗೌಡ ಅಂಬುಲ ಅವರ ಮನೆಗೆ ಭೇಟಿ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ ಉಪಾಧ್ಯಕ್ಷ ಕುಸುಮದರ ಇದ್ಯಡ್ಕ ನಿರ್ದೇಶಕ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ ಗಣೇಶ್ ಎಂ, ರಾಮಣ್ಣಗೌಡ ಪಿ, ರಾಮಚಂದ್ರ ಗೌಡ ಐ ಎಚ್, ವಾಸಪ್ಪ ಗೌಡ ಕೆ ಎಸ್, ಕುಸುಮಾವತಿ, ರಾಜೀವಿ, ಕಾಂತ ಪರವ, ಕಾರ್ಯದರ್ಶಿ ದಮಯಂತಿ ಮುದುವ, ನಿಶ್ಚಿತ್ ಅಭಿಕಾರ ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here