ದೇಶಭಕ್ತಿ ಗೀತೆಯಲ್ಲಿ ಶ್ರೀರಾಮ ಶಾಲೆ ವಿದ್ಯಾರ್ಥಿ ವಂದಿತಾ ಇವರಿಗೆ ದ್ವಿತೀಯ ಸ್ಥಾನ

0

ಉಪ್ಪಿನಂಗಡಿ: ಉಪ್ಪಿನಂಗಡಿಯ ವೇದಶಂಕರ ನಗರ ಶ್ರೀರಾಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕು.ವಂದಿತಾ ಕೆ, ಇವರು ಟೀಮ್ ತತ್ತ್ವಮಸಿ, ದೇರಳಕಟ್ಟೆ ಇದರ ವತಿಯಿಂದ ನಡೆದ ಆನ್ ಲೈನ್ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದು, ಪ್ರಶಸ್ತಿ ಮತ್ತು ಫಲಕ ಪಡೆದುಕೊಂಡಿರುತ್ತಾರೆ.ಇವರನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ. ಇಳಂತಿಲ ಕಡವಿನ ಬಾಗಿಲು ನಿವಾಸಿ, ಮೋಹನ್ ಭಟ್.ಪಿ ಮತ್ತು ಎಂ ಸವಿತಾ ಸುಪುತ್ರಿಯಾದ ವಂದಿತಾಗೆ ಚಿದಾನಂದ ಇವರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here