ಕೆಯ್ಯೂರು ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು:ಸೆ.7ರಿಂದ ಸೆ.9ರವರೆಗೆ ನಡೆಯುವ  ಕೆಯ್ಯೂರು ಗ್ರಾಮದ  ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಮತ್ತು ಶ್ರೀ ಗಣೇಶೋತ್ಸವ ಸಮಿತಿ ಕೆಯ್ಯೂರು ಆಶ್ರಯದಲ್ಲಿ ನಡೆಯುವ  ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.ದೇವಾಲಯ ಪ್ರದಾನ ಆರ್ಚಕ ಶ್ರೀನಿವಾಸ ರಾವ್ ಮತ್ತು ಆನಂದ್ ಭಟ್ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಲಯದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ರಾವ್ ಬೊಳಿಕಲ, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ದೇವಾಲಯದ ಆಡಳಿತಾಧಿಕಾರಿ ನಮಿತಾ ಎ.ಕೆ,ಎ.ಕೆ ಜಯರಾಮ ರೈ ಕೆಯ್ಯೂರು, ವಿಜಯ ಸಾಮ್ರಾಟ್ ಪುತ್ತೂರು ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ತಿಮ್ಮಪ್ಪ ರೈ ಕೆಯ್ಯೂರು,ಗಣೇಶೋತ್ಸವ ಸಮಿತಿ ಅದ್ಯಕ್ಷ ಪುನೀತ್‌ ಕುಮಾರ್‌ ಎಸ್‌, ಆನಂದ ರೈ  ದೇವಿನಗರ, ಅಶೋಕ್ ರೈ ದೇರ್ಲ, ಕೃಷ್ಣ ಸಾಮಾನಿ ಕೆಯ್ಯೂರು, ಚಂದ್ರಶೇಖರ ರೈ ಕಜೆ, ವಿಶ್ವನಾಥ ಶೆಟ್ಟಿ ಸಾಗು, ತಾರಾನಾಥ ಕಂಪ, ಮೀನಾಕ್ಷಿ ರೈ, ನಯನ ಶರತ್ ಕುಮಾರ್ ಮಾಡಾವು, ದಿನೇಶ್ ಕೆ. ಎಸ್, ದೇವಣ್ಣನಾಯ್ಕ ಕೆಯ್ಯೂರು, ದಾಮೋದರ ಪೂಜಾರಿ ಕೆಂಗುಡೇಲು, ಮೋನಪ್ಪ ಅಜಿಲ ಕೆಯ್ಯೂರು, ಶಶಿಧರ ಆಚಾರ್ಯ ಮಾಡಾವು, ಸುಶಾನ್ ಕೆಯ್ಯುರು, ಅಜಿತ್ ರೈ ಕೆಯ್ಯೂರು, ಸುದೇಶ್ ದೇರ್ಲ, ಹರ್ಷಿತ್ ಮಾಡಾವು, ಮಿಥುನ್ ಕೆಯ್ಯೂರು, ಸಂಪತ್ ಕೆಯ್ಯೂರು, ಸಂದೀಪ್ ದಟ್ಟ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here