ಆರ್ಲಪದವು ದೈವಸ್ಥಾನದ ಜೀರ್ಣೋದ್ಧಾರ ಸ್ಥಳಕ್ಕೆ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಭೇಟಿ

0

ನಿಡ್ಪಳ್ಳಿ;ಆರ್ಲಪದವು  ಶ್ರೀ ಕಿನ್ನಿಮಾಣಿ – ಪೂಮಾಣಿ ಪಿಲಿಭೂತ ದೈವಸ್ಥಾನದ ಜಿರ್ಣೋದ್ದಾರ ಕಾರ್ಯವನ್ನು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿಯವರು ಭೇಟಿ ನೀಡಿ ಕಾರ್ಯ ವೀಕ್ಷಿಸಿದರು.

   ಈ ಸಂದರ್ಭದಲ್ಲಿ ಕೃಷ್ಣಪ್ರಸಾದ್ ಆಳ್ವ,ಸಂತೋಷ್ ಭಂಡಾರಿ ಅವರ ಜೊತೆಗಿದ್ದರು.ಇವರನ್ನು ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ,ವಿಶ್ವನಾಥ ಪೈ,ತಮ್ಮಣ್ಣ ನಾಯ್ಕ ಹಾಗೂ ಶ್ರೀಹರಿ ಪಾಣಾಜೆ ಗೌರವಿಸಿದರು.

LEAVE A REPLY

Please enter your comment!
Please enter your name here